Nirathanka
  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us
  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us
Bengaluru Citizen Connect

ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018

11/28/2018

0 Comments

 
​ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮ್ಮೇಳನವನ್ನು ಕರ್ನಾಟಕ ಮಾಲೀಕರ ಸಂಘ, ಎನ್‍ಐಪಿಎಂ – ಕರ್ನಾಟಕ ಚಾಪ್ಟರ್, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ, ಕರ್ನಾಟಕ ವೃತ್ತಿನಿರತರ ಸಮಾಜಕಾರ್ಯಕರ್ತರ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕನ್ನಡ  ಸಮ್ಮೇಳನದಲ್ಲಿ ಸುಮಾರು 400 ಜನ ಮಾನವ ಸಂಪನ್ಮೂಲ ವೃತ್ತಿಪರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಬಿ.ಸಿ. ಪ್ರಭಾಕರ್, ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು-ಬಿ.ಸಿ.ಪಿ. ಅಸೋಸಿಯೇಟ್ಸ್, ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ ಕರಜಗಿ, ಅಧ್ಯಕ್ಷರು - ಕ್ರಿಯೇಟಿವ್ ಅಕಾಡೆಮಿ ಮತ್ತು  ಅತಿಥಿಗಳಾಗಿ  ಶ್ರೀ ಹನುಮಂತರಾಯಪ್ಪರವರು, ಸಂಸ್ಥಾಪಕ ಸದಸ್ಯರು, ನಿರಾತಂಕ ಮತ್ತು ಮಾಜಿ ಅಧ್ಯಕ್ಷರು - ಬಿಎಂಐಸಿಎಪಿಎ ಭಾಗವಹಿಸಿದ್ದರು. 
Picture
ಈ ಸಮ್ಮೇಳನದಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಾಲ್ವರು ಹಿರಿಯರಿಗೆ ಮಾನವ ಸಂಪನ್ಮೂಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
ಪ್ರಶಸ್ತಿ ಸ್ವೀಕರಿಸಿದ ಹಿರಿಯರ ವಿವರ ಈ ಕೆಳಗಿನಂತಿವೆ:

Picture
ಶೈಕ್ಷಣಿಕ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಪ್ರೊ. ವೈ.ಎಸ್. ಸಿದ್ದೇಗೌಡರವರು, ಉಪಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ
Picture
ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಶ್ರೀ ಅಶೋಕ್ ತಮ್ಮಯ್ಯ-ನಿರ್ದೇಶಕರು, ಮಾನವ ಸಂಪನ್ಮೂಲ, ಸ್ನೈಡರ್
Picture
ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಶ್ರೀ ನಾಗಭೂಷಣ ಕೆ., ಉಪಪ್ರಧಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ಎಸ್.ಇ.ಜಿ. ಆಟೋಮೋಟಿವ್
Picture
ಶೈಕ್ಷಣಿಕ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಡಾ. ಕೆ. ಹೇಮಲತಾ, ಸಹ ಪ್ರಾದ್ಯಾಪಕರು, ಸಮಾಜಕಾರ್ಯ ವಿಭಾಗ, ಕ್ರೈಸ್ಟ್ ವಿಶ್ವವಿದ್ಯಾಲಯ
​
ಕನ್ನಡ ಭಾಷೆಯ ಬಳಕೆ, ಉಳಿವಿಕೆಗಾಗಿ ಮತ್ತು ಕಲಿಕೆಗಾಗಿ ನೀಡಿರುವ ಕೊಡುಗೆಗಾಗಿ ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿಯನ್ನು ಈ ಕೆಳಗಿನ ಸಂಸ್ಥೆಗಳಿಗೆ ನೀಡಲಾಗಿದೆ:

Picture
ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಕಿರ್ಲೋಸ್ಕರ್ ಫೆರಸ್  ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತವರ್ಗ
Picture
ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಬಾಷ್  ನಿಯಮಿತ ಆಡಳಿತ ವರ್ಗ
Picture
ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಇನ್ಫೋಸಿಸ್ ಲಿಮಿಟೆಡ್ ನ ಆಡಳಿತ ವರ್ಗ
 
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಶ್ರೀ ಶೇಖರ್ ಗಣಗಲೂರುರವರ “ಬದುಕು ಬದಲಾಯಿಸಿದ ಕಥನಗಳು” ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

Picture
ಎಡದಿಂದ ಬಲಕ್ಕೆ: ರಮೇಶ ಎಂ.ಎಚ್. (ಪ್ರಕಾಶಕರು), ಹಾದಿಮನಿ (ರೇಖಾಚಿತ್ರ ವಿನ್ಯಾಸಕರು), ಶೇಖರ್ ಗಣಗಲೂರು (ಲೇಖಕರು), ಬಿ.ಸಿ. ಪ್ರಭಾಕರ್, ಹನುಮಂತರಾಯಪ್ಪ
0 Comments

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Picture
    Join Now

    Inviting Articles

    Picture
    Know More
    Human Resources And Labour Law Classes

    RSS Feed



SITE
  • ​Home
  • About Us
  • Blog
  • Join Our Online Groups
  • Photo Gallery
  • Videos
  • Online Store
HR ONLINE GROUPS ​
20,000 HR PROFESSIONALS ARE CONNECTED THROUGH OUR NIRATHANKA HR GROUPS. YOU CAN ALSO JOIN AND PARTICIPATE IN OUR GROUP DISCUSSIONS.
Join
OFFICE ADDRESS
No. 326, 2nd Floor, Opp. Canara Bank, Near Dr. AIT College, Kengunte, Mallathahalli, Bengaluru-560056.
  • 080-23213710
  • 8073067542
  • nirathankango@gmail.com
© COPYRIGHT : Nirathanka, 2021.
Website Designed and Developed by : www.nirutapublications.org



  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us